ಮುಕ್ತಾಯ ಮಾಡು
    • ನ್ಯಾಯಾಲಯ ಸಂಕೀರ್ಣ ಚಿತ್ರದುರ್ಗ

      ನ್ಯಾಯಾಲಯ ಸಂಕೀರ್ಣ ಚಿತ್ರದುರ್ಗ

    • ನ್ಯಾಯಾಲಯ ಸಂಕೀರ್ಣ ಹಿರಿಯೂರು

      ನ್ಯಾಯಾಲಯ ಸಂಕೀರ್ಣ ಹಿರಿಯೂರು

    • ನ್ಯಾಯಾಲಯ ಸಂಕೀರ್ಣ ಹೊಳಲ್ಕೆರೆ

      ನ್ಯಾಯಾಲಯ ಸಂಕೀರ್ಣ ಹೊಳಲ್ಕೆರೆ

    • ಹಾಲುರಾಮೇಶ್ವರ ಹೊಳಲ್ಕೆರೆ

      ಹಾಲುರಾಮೇಶ್ವರ ಹೊಳಲ್ಕೆರೆ

    • ವಾಣಿ ವಿಲಾಸ ಸಾಗರ ಹಿರಿಯೂರು

      ವಾಣಿ ವಿಲಾಸ ಸಾಗರ ಹಿರಿಯೂರು

    ಜಿಲ್ಲಾ ನ್ಯಾಯಾಲಯದ ಬಗ್ಗೆ

    ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ನೋಟಿಫಿಕೇಷನ್ ನಂ. ಎಸ್‌.ಡಿ. 2004 ಸಿಇಟಿ 64, ಬೆಂಗಳೂರು ದಿನಾಂಕ 25-08-1964 ರಂತೆ ಅಕ್ಟೋಬರ 1, 1964ರಲ್ಲಿ ಕಾರ್ಯಾರಂಭಗೊಂಡಿದೆ. ದಿ. 02-08-1965ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ಎನ್. ನಿಜಲಿಂಗಪ್ಪರವರು, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಖ್ಯ ನ್ಯಾಯಮೂರ್ತಿ ಎಚ್. ಹೊಂಬೆಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಡಿಗಲನ್ನು ಹಾಕಿದರು. ಚಿತ್ರದುರ್ಗ ಜಿಲ್ಲಾ ನ್ಯಾಯಾಂಗ ಕಟ್ಟಡವನ್ನು ಮೈಸೂರಿನ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಸೋಮನಾಥ ಅಯ್ಯರ ಅವರು, ಎ.ಐ.ಸಿ.ಸಿ. ಅಧ್ಯಕ್ಷರಾದ ಎಸ್. ನಿಜಲಿಂಗಪ್ಪರವರ ಅಧ್ಯಕ್ಷತೆಯಲ್ಲಿ ದಿ. 07-12-1969 ರಂದು ಉದ್ಘಾಟಿಸಿದರು. ಜಿಲ್ಲೆಯಲ್ಲಿ ಆರು ತಾಲೂಕುಗಳು ಇದ್ದು, ಅವು ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಚಳ್ಳಕೆರೆ ಆಗಿರುತ್ತವೆ. .

    ಮತ್ತಷ್ಟು ಓದು
    nvaj
    ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು,ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ ಗೌರವಾನ್ವಿತ ಶ್ರೀ. ನ್ಯಾಯಮೂರ್ತಿ ಎನ್.ವಿ.ಅಂಜರಿಯಾ
    nrj
    ಆಡಳಿತಾತ್ಮಕ ನ್ಯಾಯಮೂರ್ತಿಗಳು , ಚಿತ್ರದುರ್ಗ ಗೌರವಾನ್ವಿತ ಶ್ರೀ ಜಸ್ಟಿಸ್ ರಂಗಸ್ವಾಮಿ ನಟರಾಜ್
    RONVASUDEV
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀ ರಾನ್ ವಾಸುದೇವ್

    ಇಕೋರ್ಟ್ ಸೇವೆಗಳು

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಇಕೋರ್ಟ್ ಸೇವೆಗಳ ಅಪ್ಲಿಕೇಶನ್

    ಭಾರತದ ಅಧೀನ ಮತ್ತು ಹೆಚ್ಚಿನ ಹೈಕೋರ್ಟ್‌ಗಳಿಂದ ಪ್ರಕರಣದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ನಕ್ಷೆಯಲ್ಲಿ ಕ್ಯಾಲೆಂಡರ್, ಕೇವಿಯಟ್ ಹುಡುಕಾಟ ಮತ್ತು ನ್ಯಾಯಾಲಯ ಸಂಕೀರ್ಣ ಸ್ಥಳದಂತಹ ಸೌಲಭ್ಯಗಳನ್ನು ಒದಗಿಸುತ್ತದೆ…

    ರಿಟರ್ನ್ SMS ಮೂಲಕ ನಿಮ್ಮ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಯಿರಿ
    ಇಕೋರ್ಟ್ 9766899899″ ಗೆ SMS ಮಾಡಿ